ಕಡೇಶಿವಾಲಯ: ಹಿಂದೂ ಜಾಗರಣ ವೇದಿಕೆ ಕಡೇಶಿವಾಲಯ ಮತ್ತು ಶ್ರೀರಾಮ ಭಜನಾ ಮಂದಿರ ಪ್ರತಾಪನಗರ ಇದರ ಆಶ್ರಯದಲ್ಲಿ 'ಬೊಲ್ಪು' ದೀಪಾವಳಿ ಕ್ರೀಡೋತ್ಸವ ಮತ್ತು 'ಗೋಪೂಜೆ' ಇದೇ ಬರುವ ದಿನಾಂಕ 19ನೇ ಆದಿತ್ಯವಾರ 2025 ರಂದು ಮಧ್ಯಾಹ್ನ 1:30 ರಿಂದ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರ ಇಲ್ಲಿ ನೆರವೇರಲಿದೆ.
ಪುರುಷರ ಕಬ್ಬಡ್ಡಿ, ಹಗ್ಗ ಜಗ್ಗಾಟ, ಲಗೋರಿ ಮತ್ತು ಬಾಲಕರಿಗೆ ಕಬ್ಬಡಿ, ಬಾಲಕಿಯರಿಗೆ ಇನ್ನಿತರ ವೈಯಕ್ತಿಕ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸರ್ವ ಹಿಂದೂ ಬಂಧುಗಳಿಗೆ ಆತ್ಮೀಯ ಸ್ವಾಗತವನ್ನು ಸಂಘಟಕರು ಕೋರುತ್ತಿದ್ದಾರೆ.